ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಲು ಹೋಲಿಕಾ ದಹನ್ ಬೆಂಕಿಗೆ ಇದನ್ನು ಹಾಕಿ

ಭಾನುವಾರ, 28 ಮಾರ್ಚ್ 2021 (06:05 IST)
ಬೆಂಗಳೂರು : ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿರುತ್ತದೆ. ಹಾಗಾಗಿ ಹೋಳಿ ಹುಣ‍್ಣಿಮೆಯಂದು ಹೋಲಿಕಾ ದಹನ್ ಮಾಡುತ್ತಾರೆ. ಆ ವೇಳೆ ಇಂತಹ ವಸ್ತುಗಳನ್ನು ಬೆಂಕಿಗೆ ಹಾಕಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.

*ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ ಅದಕ್ಕಾಗಿ ಹೋಲಿಕಾ ದಹನ್ ಚಿತಾಭಸ್ಮವನ್ನು ಮನೆಗೆ ತಂದು ಅದರ ಬೂದಿಯನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ.

*ಸಾಲದ ಸಮಸ್ಯೆ ನಿವಾರಣೆಯಾಗಲು ಹೋಲಿಕಾ ದಹನ್ ರಾತ್ರಿ ವಿಷ್ಣುವಿನ ನರಸಿಂಹ ಅವತಾರವನ್ನು ಆರಾಧಿಸಿ. ಇದರಿಂದ ಆರ್ಥಿಕ ಲಾಭ ಪಡೆಯಬಹುದು.

*ಉದ್ಯೋಗದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತೆಂಗಿನಕಾಯಿಯನ್ನು ಏಳು ಬಾರಿ ಸುತ್ತಿಸಿ ಹೋಲಿಕಾ ದಹನ್ ಬೆಂಕಿಗೆ ಹಾಕಿ ವಿಷ್ಣುವನ್ನು ಪ್ರಾರ್ಥಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ