ಮನಸ್ಸಿನ ಭಾರ ಕಡಿಮೆಯಾಗಲು ಸ್ನಾನದ ವೇಳೆ ಈ ಮಂತ್ರ ಜಪಿಸಿ

ಬುಧವಾರ, 25 ಮಾರ್ಚ್ 2020 (06:16 IST)
ಬೆಂಗಳೂರು : ದೇಹದ ಕೊಳೆ ಹೋಗಿ ದೇಹ ಹಗುರವಾಗಲು ಸ್ನಾನವನ್ನು ಮಾಡುತ್ತಾರೆ. ಈ ವೇಳೆ ದೇಹದ ಜೊತೆಗೆ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಈ ಮಂತ್ರವನ್ನು ಜಪಿಸಿ. ಇದರಿಂದ ದೇವರ ಅನುಗ್ರಹ ದೊರಕುತ್ತದೆ.


ಸ್ನಾನ ಮಾಡುವಾಗ ಕೆಲವರು ದೇವರ ನಾಮ ಜಪಿಸುತ್ತಾರೆ. ಅದರ ಜೊತೆಗೆ ಏಳು ಪವಿತ್ರ ನದಿಗಳ ಹೆಸರನ್ನು ಜಪಿಸಿ.
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ|
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ