ತುಳಸಿಗೆ ಪೂಜೆ ಮಾಡುವ ವೇಳೆ ಈ ಮಂತ್ರ ಜಪಿಸಿ

ಮಂಗಳವಾರ, 1 ಸೆಪ್ಟಂಬರ್ 2020 (07:40 IST)
ಬೆಂಗಳೂರು : ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಎಲ್ಲರ ಮನೆಯಲ್ಲೂ ತುಳಸಿಗೆ ಪೂಜೆ ಮಾಡುತ್ತಾರೆ. ಈ ರೀತಿ ತುಳಸಿಗೆ ಪೂಜೆ ಮಾಡುವಾಗ ಈ ಮಂತ್ರವನ್ನು ಜಪಿಸಿ.

ಪ್ರತಿದಿನ ತುಳಸಿಗೆ ದೀಪ ಹಚ್ಚಿದ ಬಳಿಕ ತುಳಸಿ ಗಿಡವನ್ನು ಮುಟ್ಟಿ  “ಓಂ ನಾರಾಯಣಾಯ ವಿಘ್ಮಯೇ, ವಾಸುದೇವಾಯ ದೀಮಹಿಂ. ತನ್ನೊ ವಿಷ್ಣು ಪ್ರಚೋದಯಾತ್”. ಈ ಮಂತ್ರವನ್ನು ಜಪಿಸಿ. ಇದರಿಂದ ವಿಷ್ಣು, ಲಕ್ಷ್ಮೀಯ ಕೃಪೆ ದೊರೆತು ನಿಮ್ಮ ಜೀವನದಲ್ಲಿ, ಸಂಸಾರದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ