ಅಡುಗೆ ಮನೆ ಶುಚಿಯಾಗಿಲ್ಲದೇ ಇದ್ದರೆ ಈ ದೋಷ ಬರುತ್ತದೆ!

ಬುಧವಾರ, 11 ನವೆಂಬರ್ 2020 (09:27 IST)
ಬೆಂಗಳೂರು: ಮನೆಯಲ್ಲಿ ಅಡುಗೆ ಮನೆ ಅತ್ಯಂತ ಶುಚಿಯಾಗಿ, ಒಪ್ಪ-ಓರಣವಾಗಿರಬೇಕು. ಇಲ್ಲದೇ ಹೋದಲ್ಲಿ ಮನೆಯ ಸದಸ್ಯರಿಗೆ ಈ ದೋಷ ಬರುವ ಸಾಧ್ಯತೆಯಿದೆ.


ಅಡುಗೆ ಮನೆಯಲ್ಲಿ ಎಲ್ಲೆಂದರಲ್ಲಿ ಸಾಮಾನು ಬಿಸಾಕಿರುವುದು, ಪದಾರ್ಥಗಳು ಚೆಲ್ಲಿರುವುದು, ಅಶುಚಿಯಾಗಿದ್ದರೆ ಆ ಮನೆಗೆ ಮಂಗಳ ದೋಷ ಬರುವ ಸಾಧ್ಯತೆಯಿದೆ. ಇದರಿಂದ ಆ ಮನೆಯ ಸದಸ್ಯರಿಗೆ ಭೂಮಿ ಖರೀದಿಗೆ ತೊಡಕು, ವಿವಾಹಕ್ಕೆ ಅಡ್ಡಿಯಾಗುವ ಸಾಧ‍್ಯತೆಯಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ