ಇದು ಧವನ್ ಮತ್ತು ಕೊಹ್ಲಿ ಅವರಿಗೆ ಎರಡನೇ ವಿಕೆಟ್ಗೆ 127 ರನ್ ಜೊತೆಯಾಟಕ್ಕೆ ಆಸ್ಪದ ಕಲ್ಪಿಸಿತು ಎಂದರು. ದಕ್ಷಿಣ ಆಫ್ರಿಕಾ ಪ್ರತಿಭಾಶಾಲಿ ತಂಡ. ಆದರೆ ಅವರ ಮನಸ್ಥಿತಿ ನೋಡಿ ನನಗೆ ನಿರಾಶೆಯಾಗಿದೆ. ಸ್ಪಿನ್ನರ್ ಅವರನ್ನು ಅಷ್ಟು ಬೇಗ ಬೌಲ್ ಮಾಡಿಸಿದ್ದು ರಕ್ಷಣಾತ್ಮಕ ಮನೋಭಾವ ಮತ್ತು ತಪ್ಪು ಸಂದೇಶವನ್ನು ಮುಟ್ಟಿಸುತ್ತದೆ ಎಂದು ಲಕ್ಷ್ಮಣ್ ಹೇಳಿದರು.