ಭಾರತದ ಪ್ರಸಿದ್ಧ ಮಾಡಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಭಾರತದ ತಂಡದ ಬ್ಯಾಟ್ಸ್ಮನ್ಗಳನ್ನ ಟೀಕಿಸಿದ್ದು, ಪಲಾಯನವಾದಿಗಳು ಎಂದು ಬಣ್ಣಿಸಿದ್ದಾರೆ.ಇಂಗ್ಲೆಂಡ್ ವಿರುದ್ಧ ಭಾರತದ ಸೋಲನ್ನು ಉದಾಹರಿಸಿದ ಅವರು, ಬಹುಮಟ್ಟಿನ ಆಟಗಾರರು ಪಲಾಯನವಾದಿಗಳಾಗಿದ್ದು, ಇನ್ನೊಂದು ಕೊನೆಯಲ್ಲಿ ಉಳಿದಿರಲು ತೃಪ್ತಿಪಡುತ್ತಾರೆ ಅಥವಾ ಅಬ್ಬರದ ಬ್ಯಾಟಿಂಗ್ಗೆ ಯತ್ನಿಸಿ ಔಟಾಗುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ.