ಕ್ರಿಕೆಟ್ ಅಭಿಯಾನಿಯಾಗಿರುವ ಪಿಯರ್ಸ್ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಸಚಿನ್ ತೆಂಡೂಲ್ಕರ್ ಉದಾಹರಣೆ ನೀಡಿದರು. ಸಚಿನ್ ಅವರಷ್ಟು ಅದ್ಭುತವಾದ ಬ್ಯಾಟ್ಸ್ಮನ್ ತಯಾರಿಸಲು ಭಾರತಕ್ಕೆ ಸಾಧ್ಯವಾದರೆ, ಅದು ಚಿನ್ನದ ಪದಕ ವಿಜೇತ ಒಲಿಂಪಿಯನ್ನರನ್ನು ತಯಾರಿಸಬಹುದು. ಅದಕ್ಕೆ ಬಂಡವಾಳ ಮತ್ತು ಗಮನ ಅಗತ್ಯವಾಗಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದರು.