ಈಗಾಗಲೇ ಪ್ರಬಲವಾದ ಪ್ರತಿಭಾಶಾಲಿ ಆಟಗಾರರ ತಂಡವನ್ನು ಇನ್ನಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದು ರವಿ ಶಾಸ್ತ್ರಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವರದಿಗಾರರಿಗೆ ತಿಳಿಸಿದರು. ಟೀಂ ಇಂಡಿಯಾ ಕಠಿಣವಾದ ಭಾರತ-ದಕ್ಷಿಣ ಆಫ್ರಿಕಾ ಸ್ವದೇಶಿ ಸರಣಿಗೆ ಮುನ್ನ ಟೀಂ ಇಂಡಿಯಾ ಬೆಂಗಳೂರಿನ ತರಬೇತಿ ಶಿಬಿರದಲ್ಲಿ ಭಾಗವಹಿಸಿದೆ.