ಬಿಸಿಸಿಐ ನಾಯಕತ್ವ ಬಿಕ್ಟಟ್ಟು ಪರಿಹಾರದ ಮಹತ್ವದ ಬೆಳವಣಿಗೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಮತ್ತು ಶರದ್ ಪವಾರ್ ಬಣಕ್ಕೆ ಸೇರಿದ ಕೆಲವು ಉನ್ನತ ಅಧಿಕಾರಿಗಳು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದರು. ಜಗನ್ಮೋಹನ್ ದಾಲ್ಮಿಯಾ ನಿಧನದ ಬಳಿಕ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಹುಡುಕುವುದು ಈ ಭೇಟಿಯ ಪ್ರಯತ್ನವಾಗಿದೆ.