ಮನೋಹರ್ ಎಲ್ಲಾ ಆರು ಸಂಸ್ಥೆಗಳಿಂದ ಅನುಮತಿ ಪಡೆದು ಏಕಮಾತ್ರ ಅಭ್ಯರ್ಥಿಯಾಗಿದ್ದರು. ತಮ್ಮ ನೇಮಕದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಮನೋಹರ್, ಬಿಸಿಸಿಐ ಈಗಿರುವ ಸ್ಥಿತಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಬಿಸಿಸಿಐ ಭ್ರಷ್ಚಾಚಾರ ಮತ್ತು ಹಿತಾಸಕ್ತಿ ಸಂಘರ್ಷ ವಿಷಯ ನಿಭಾಯಿಸಲು ತೆಗೆದುಕೊಳ್ಳುವ ಕಾರ್ಯತಂತ್ರವನ್ನು ಅವರು ವಿವರಿಸಿದರು.