ತಮ್ಮ ಪತ್ನಿ ಪ್ರಿಯಾಂಕಾ ಜೊತೆ ಬಾಮ್ನೌಲಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿದ್ದ ಸುರೇಶ್ ರೈನಾ ದೆಹಲಿ ಕೋರ್ಟ್ ಇತ್ತೀಚೆಗೆ ಕ್ರಿಕೆಟರ್ಗಳಾದ ಎಸ್.ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೋಷಮುಕ್ತಿಗೊಳಿಸಿದ ತೀರ್ಪಿನ ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರೈನಾ, ಇಂತಹ ವಿಷಯಗಳಲ್ಲಿ ಕ್ರಿಕೆಟರ್ಗಳ ಯಾವುದೇ ಪಾತ್ರವಿಲ್ಲ. ಆದ್ದರಿಂದ ಈ ಆರೋಪಗಳು ಅವರ ನೈತಿಕ ಸ್ಥೈರ್ಯ ಕುಂದಿಸುವುದಿಲ್ಲ ಎಂದು ರೈನಾ ಹೇಳಿದರು.