ಪ್ರಕರಣ ವಿಚಾರಣೆ ನ.24ಕ್ಕೆ ನಡೆಯಲಿದೆ. ಪೂರ್ವ ವಲಯದ ಘಟಕಗಳ ಬೆಂಬಲದೊಂದಿಗೆ ಬಿಸಿಸಿಐ ಅಧ್ಯಕ್ಷರಾಗಿ ಇನ್ನೊಂದು ಅವಧಿಯತ್ತ ಶ್ರೀನಿವಾಸನ್ ಕಣ್ಣು ಬಿದ್ದಿದೆ. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮುದ್ಗಲ್ ವರದಿಯಲ್ಲಿ ಬೆಟ್ಟಿಂಗ್ ಆರೋಪ ಎದುರಿಸುತ್ತಿರುವುದರಿಂದ ಚೆನ್ನೈ ತಂಡಕ್ಕೆ ಅಮಾನತಿನ ಭೀತಿ ಎದುರಾಗಿದ್ದು, ಐಪಿಎಲ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರದ್ದುಮಾಡದಂತೆ ಶ್ರೀನಿವಾಸನ್ ವಕೀಲರು ಸುಪ್ರೀಂಕೋರ್ಟ್ಗೆ ಆಗ್ರಹಿಸಿದರು.