ಧೋನಿಗೆ ಹೆಚ್ಚು ಟ್ರೋಫಿ ಬಂದಿದ್ದೇ ಗಂಗೂಲಿಯಿಂದ

ಭಾನುವಾರ, 12 ಜುಲೈ 2020 (09:30 IST)
ನವದೆಹಲಿ: ನಾಯಕತ್ವ ವಿಚಾರದಲ್ಲಿ ಗಂಗೂಲಿ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದರು, ಆದರೆ ಧೋನಿಗೆ ಎಲ್ಲವೂ ಅದೃಷ್ಟವಶಾತ್ ಸಿಕ್ಕಿತ್ತು ಎಂದು ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.


ಧೋನಿ ನಾಯಕನಾಗಿ ಯಶಸ್ವಿಯಾಗಲು ಕಾರಣ ಗಂಗೂಲಿ ಪಟ್ಟ ಪರಿಶ್ರಮ. ಧೋನಿ ನಾಯಕರಾಗಿದ್ದಾಗ ಅವರ ಅದೃಷ್ಟಕ್ಕೆ ತಂಡದಲ್ಲಿ ಅನುಭವಿ, ಪ್ರತಿಭಾವಂತ ಆಟಗಾರರು ಇದ್ದರು. ಅದರಲ್ಲೂ ಗಂಗೂಲಿ ಬೆಳೆಸಿ ವೇಗಿ ಜಹೀರ್ ಖಾನ್. ಜಹೀರ್ ವಿಶ್ವದ ಅತ್ಯುತ್ತಮ ವೇಗಿ. ಅವರಿಂದಲೇ ಧೋನಿಗೆ ಯಶಸ್ಸು ಸಿಕ್ಕಿತು ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ