ಧೋನಿ ಒಳ್ಳೆ ಆಟಗಾರರನ್ನು ಕೊಡಲಿಲ್ಲ, ಗಂಗೂಲಿ ವಿಶ್ವದರ್ಜೆಯ ಆಟಗಾರರನ್ನು ಕೊಟ್ಟರು: ಗಂಭೀರ್

ಮಂಗಳವಾರ, 14 ಜುಲೈ 2020 (12:18 IST)
ನವದೆಹಲಿ: ನಾಯಕನಾಗಿ ಧೋನಿ ಮತ್ತು ಗಂಗೂಲಿ ನಡುವೆ ಸಾಮ್ಯತೆ ಮಾಡಿರುವ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಈಗ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತಹ ಹೇಳಿಕೆ ನೀಡಿದ್ದಾರೆ.


ನಾಯಕನಾಗಿ ಧೋನಿಗಿಂತ ಗಂಗೂಲಿ ಸಾಧನೆ ದೊಡ್ಡದು ಎಂದು ಕೊಂಡಾಡಿರುವ ಗಂಭೀರ್, ಗಂಗೂಲಿ ವಿಶ್ವದರ್ಜೆಯ ಆಟಗಾರರನ್ನು ಬೆಳೆಸಿದರು. ಆದರೆ ಧೋನಿ ಯಾವುದೇ ಅತ್ಯುತ್ತಮ ಆಟಗಾರರನ್ನು ನೀಡಲಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಹೇಳಿಕೆ ಮತ್ತೆ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ