ಕಾವೇರಿ ನೀರಿನ ಬಗ್ಗೆ ರವಿಚಂದ್ರನ್ ಅಶ್ವಿನ್ ಹೇಳಿದ್ದೇನು?
ಅದಕ್ಕೆ ಅಶ್ವಿನ್ ಕೂಡಾ ಅಷ್ಟೇ ಚೆನ್ನಾಗಿ ಉತ್ತರಿಸಿದರು. “ದಯವಿಟ್ಟು ರಾಜಕೀಯ ಇಲ್ಲಿಗೆ ಎಳೆದು ತರಬೇಡಿ. ಬಹುಶಃ ಇತ್ತೀಚೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿದು ಬಂದಿತ್ತಲ್ಲ. ಅದಕ್ಕೇ ಈ ಮ್ಯಾಜಿಕ್ ಆಗುತ್ತಿರಬೇಕು” ಎಂದು ಅಶ್ವಿನ್ ತಮಾಷೆಯಾಗಿ ಉತ್ತರಿಸಿದರು.