2. ಪಶ್ಚಿಮ ಭಾಗದಲ್ಲಿ ಬಾಳೆ, ಮಾವು ಮೊದಲಾದವುಗಳನ್ನು ನೆಡುವುದು ಅಶುಭಕರ,
3.ದಕ್ಷಿಣ ಭಾಗದಲ್ಲಿ ನಿಂಬೆಯಂತಹ ಗಿಡಗಳನ್ನು ನೆಡುವುದು ಬೇಡ, ಈ ಭಾಗದಲ್ಲಿ ಅತ್ತಿ ಮರವನ್ನು ಬೆಳೆಸಿದರೆ ಅದೃಷ್ಟವೆಂದೆನಿಸುವುದು.
4.ಉತ್ತರ ಭಾಗದಲ್ಲಿ ಎಂದೂ ಹಚ್ಚ ಹಸುರಾಗಿರುವ ಗಿಡಗಳನ್ನು ನೆಡಿರಿ, ಈ ಭಾಗದಲ್ಲಿ ಬಾಳೆ, ಅತ್ತಿ ಮೊದಲಾದ ಗಿಡಗಳನ್ನು ವರ್ಜಿಸಿ.
6. ನೈಋತ್ಯ ದಿಕ್ಕಿನಲ್ಲಿ ಹುಣಸೆ ಮರವನ್ನು ನೆಡುವುದು ಶುಭಕರ.
7.ವಾಯುವ್ಯ ದಿಕ್ಕಿನಲ್ಲಿ ಮರಗಳನ್ನು ಮತ್ತು ಮುಳ್ಳಿನ ಗಿಡಗಳನ್ನು ನೆಡುವುದು ಅಶುಭಕರ.
8.ಈಶಾನ್ಯ ದಿಕ್ಕಿನಲ್ಲಿ ನೆಲ್ಲಿಕಾಯಿಯ ಮರವು ಶುಭ ಹಾಗೂ ಬಾಳೆಗಿಡವು ಅಶುಭಕರವಾಗಿರುತ್ತದೆ.
9.ಮನೆಗೆ ತಾಗಿಕೊಂಡು ಇರುವ ಬಳ್ಳಿಗಳನ್ನು ಹರಡುವ ಗಿಡಗಳನ್ನು ಎಂದೂ ನೆಡಬೇಡಿ ಇವುಗಳು ಉರಗ ಅಥವಾ ಇನ್ನಿತರ ಕೀಟಗಳ ವಾಸಸ್ಥಾನವಾಗಿ ಬದಲಾದರೆ ಮನೆಗೆ ಅಪಾಯ.