ಬರಿಗಾಲಲ್ಲಿ ನಡೆಯುವುದರಲ್ಲೂ ಆರೋಗ್ಯದ ಗುಟ್ಟಿದೆ
ನರಮಂಡಲವನ್ನು ಜಾಗೃತಗೊಳಿಸುತ್ತದೆ. ಈಗ ನೆನಪು ಮಾಡಿಕೊಳ್ಳಿ. ಅಯ್ಯಪ್ಪ ವ್ರತಧಾರಿಗಳು ಬರಿಗಾಲಲ್ಲಿ ನಡೆಯಬೇಕೆಂಬ ನಿಯಮಿದೆ. ಇದರ ಹಿಂದೆ ಇಂತಹದ್ದೊಂದು ಉದ್ದೇಶವಿರಲೂಬಹುದು. ಹಾಗಂತ ಸಿಮೆಂಟ್ ನೆಲದ ಮೇಲೆ ನಡೆಯುವ ಪ್ರಯೋಗ ಮಾಡಬೇಡಿ. ಮಣ್ಣಿನ ಹಾದಿಯಲ್ಲಿ ಬರಿಗಾಲಲ್ಲಿ ನಡೆಯುವುದಷ್ಟೇ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ನೆನಪಿಡಿ.