ಯುದ್ಧದ ಮಾತುಕತೆ ಆಡಿ ನಿಮ್ಮೊಂದಿಗಲ್ಲ ಬಿಡಿ ಎಂದ ಚೀನಾ!
ಹೀಗಾಗಿ ಈಗ ಶತ್ರು ಯಾರಾಗಿರಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಭಾರತದೊಂದಿಗೆ ಗಡಿಯಲ್ಲಿ ಇತ್ತೀಚೆಗೆ ತೀವ್ರ ಚಕಮಕಿ ನಡೆಸುತ್ತಿರುವ ಚೀನಾ ಅಲ್ಲಿ ಸೈನಿಕರ ಜಮಾವಣೆಯನ್ನೂ ಹೆಚ್ಚಿಸುತ್ತಿದೆ. ಹೀಗಾಗಿ ಭಾರತವನ್ನೇ ಗುರಿಯಾಗಿಸಿ ನೀಡಿದ ಹೇಳಿಕೆಯೇ ಎಂದು ಈಗ ಚರ್ಚೆಯಾಗುತ್ತಿತ್ತು. ಆದರೆ ಭಾರತದ ಪ್ರತಿಯೋಜನೆಯ ಬಳಿಕ ಬೆಚ್ಚಿಬಿದ್ದ ಚೀನಾ ಈಗ ಶಾಂತಿ ಮಾತುಕತೆ ಪ್ರಸ್ತಾಪವಿಟ್ಟಿದ್ದು, ಯುದ್ಧಕ್ಕೆ ತಯಾರಾಗಲು ಹೇಳಿದ್ದು ಭಾರತದ ವಿರುದ್ಧವಲ್ಲ ಎಂದು ತೇಪೆ ಹಚ್ಚಲು ಪ್ರಯತ್ನಿಸಿದೆ.