ತಮ್ಮ ತಂಡ ಗೆದ್ದ ಸಂತಷದಲ್ಲಿ ಮೈದಾನವನ್ನು ಪ್ರವೇಶಿಸಲು ಪ್ರಯತ್ನಿಸಿದ್ದ ಅವರನ್ನು ತಡೆದ ಭದ್ರತಾ ಅಧಿಕಾರಿಗಳ ಜತೆ ಅವರು ವಾಗ್ವಾದ ನಡೆಸಿದ್ದರು. ನಂತರ ಪರಷ್ಪರ ತಳ್ಳಾಟವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ 5 ವರ್ಷ ವಾಂಖೆಡೆ ಮೈದಾನ ಪ್ರವೇಶಿಸದಂತೆ ಶಾರೂಕ್ ಮೇಲೆ ಎಂಸಿಎ ನಿಷೇಧ ಹೇರಿತ್ತು. ಹೀಗಾಗಿ 3 ವರ್ಷಗಳಿಂದ ಶಾರುಖ್ ವಾಂಖಡೆ ಮೈದಾನದಲ್ಲಿ ಪ್ರವೇಶಿಸಿರಲಿಲ್ಲ.