ಐಟಿ ದಾಳಿ ಬಗ್ಗೆ ಕುತೂಹಲಕಾರಿ ಟ್ವಿಟ್ ಮಾಡಿದ ಉಪೇಂದ್ರ

ಶುಕ್ರವಾರ, 4 ಆಗಸ್ಟ್ 2017 (22:14 IST)
ದೇಶ ಮತ್ತು ರಾಜ್ಯದಲ್ಲಾಗುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುವ ರಿಯಲ್ ಸ್ಟಾರ್ ಉಪೇಂದ್ರ ಐಟಿ ದಾಳಿಯ ಬಗ್ಗೆ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.

ರಾಜಕಾರಣಿಗಳ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಗಳ ಕುರಿತಾದ ವಿಡಿಯೋಗಳನ್ನ ಜನರಿಗೆ ತೋರಿಸಬೇಕು. ಜನರಿಗೆ ಸತ್ಯ ತಿಳಿದುಕೊಳ್ಳುವ ಹಕ್ಕಿದೆ.

ರಾಜಕಾರಣ, ರಾಜಕೀಯ ರಾಜನೀತಿ ನಮಗೆ ಬೇಕಿಲ್ಲ, ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ನಮಗೆ ಬೇಕಿರುವುದು ಎಂದು ನಮ್ಮದೇ ಸ್ಟೈಲ್`ನಲ್ಲಿ ಟ್ವೀಟ್ ಮಾಡಿದ್ದಾರೆ.ಪ್ರಜಾಭುತ್ವದಲ್ಲಿ ಕೀ ಪ್ರಜೆಗಳ ಕೈಲ್ಲಿಯರಬೇಕು. ರಾಜರ ಕೈಲ್ಲಲ್ಲ .ಎಂದು ಟ್ವಿಟ್ ಮಾಡಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Why don't they video record income tax rides on politicians and publish ? People have right to know the truth.

— Upendra (@nimmaupendra) August 3, 2017

 

Say no to raajakarana, Rajakeeya,Rajaneethi. We want prajaakarana, prajaakeeya, prajaaneethi.

— Upendra (@nimmaupendra) August 3, 2017

 

@imVkohlil no no it is RIDE only riding for a long time Not RAID

— Upendra (@nimmaupendra) August 3, 2017

ವೆಬ್ದುನಿಯಾವನ್ನು ಓದಿ