ನಿವಾರ ಚಂಡಮಾರುತದ ಅಬ್ಬರ; ಖ್ಯಾತ ನಿರ್ದೇಶಕನ ಕಾರಿನ ಮೇಲೆ ಉರುಳಿದ ಮರ

ಗುರುವಾರ, 26 ನವೆಂಬರ್ 2020 (13:28 IST)
ಚೆನ್ನೈ : ನಿವಾರ್ ಚಂಡಮಾರುವು ಜನರನ್ನು ಬೆಚ್ಚಿಬೀಳಿಸಿದೆ. ಈ ಚಂಡಮಾಡುತವೂ ಇಂದೂ ಕಾರೈಕಲ್ ನ ಮಹಾಬಲಿಪುರಂನಲ್ಲಿ ಕರಾವಳಿಯನ್ನು ದಾಟಲಿದೆ.

ಚೆನ್ನೈ ನಂತಹ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಬಲವಾದ ಗಾಳಿಯೊಂದಿಗೆ ಮಳೆಯಾಗಿದೆ. ರಸ್ತೆಯ ಉದ್ದಕ್ಕೂ ವಿವಿಧ ಕಡೆಗಳಲ್ಲಿ ಮರಗಳು ತೇಲಾಡುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ವೇಳೆ ಬಿಸ್ಕೋಟಿಯ ಚಿತ್ರದ ನಿರ್ದೇಶಕ ಕಣ್ಣನ್ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನ ಮೇಲೆ ಮರ ಬಿದ್ದು ಕಾರು ಹಾನಿಯಾಗಿದೆ ಎನ್ನಲಾಗಿದೆ. ನಿರ್ದೇಶಕರು ಅಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ