ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆ

ಸೋಮವಾರ, 31 ಜುಲೈ 2023 (17:04 IST)
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ.ದಸರಾ ಉದ್ಘಾಟನೆಯ ಮುಖ್ಯ ಅತಿಥಿ ಮತ್ತು ಸಿದ್ದತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.ಸಭೆಯಲ್ಲಿ ಸಚಿವ ಹೆಚ್ ಸಿ ಮಹದೇವಪ್ಪ,ಸಚಿವ ಶಿವರಾಜ್ ತಂಗಡಗಿ,ಸಚಿವ ವೆಂಕಟೇಶ್,ಬೈರತಿ ಸುರೇಶ್,ಸಿಎಸ್ ವಂದಿತಾ ಶರ್ಮಾ,ಶಾಸಕರು,ಜಿಲ್ಲಾಧಿಕಾರಿಗಳು,ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ