ದೇವರ ಉತ್ಸವ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ

ಗುರುವಾರ, 6 ಅಕ್ಟೋಬರ್ 2022 (20:58 IST)
ಕೋಲಾರ ತಾಲ್ಲೂಕಿನ ದಾನವಹಳ್ಳಿ‌ ಗ್ರಾಮದಲ್ಲಿ‌ ದೇವರ ಉತ್ಸವ ವಿಚಾರಕ್ಕೆ  ಗಲಾಟೆ ನಡೆದಿದೆ.ಸವರ್ಣಿಯರು ಹಾಗೂ ದಲಿತರ ನಡುವೆ ಮಾರಾಮಾರಿ ಸಂಬಂದ ವೇಮಗಲ್ ಪೋಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿತ್ತು, ಶಾಂತಿ ಸಭೆಗೆ ತಹಶೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ ಸೇರಿದಂತೆ ಎರಡು ಗುಂಪಿನ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.ಈ ವೇಳೆ ಸಂಘಟನೆಯ ಎದುರೇ ದೊಡ್ಡ ಗಲಾಟೆಯೇ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ