ಊಟ ಮಾಡುವಾಗಲೇ ಓಡಿಹೋದ ಬಾಲಾಪರಾಧಿ

ಮಂಗಳವಾರ, 16 ಜೂನ್ 2020 (19:36 IST)
ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಬಾಲಾಪರಾಧಿ ತಪ್ಪಿಸಿಕೊಂಡಿದ್ದಾನೆ.

ರಾಯಚೂರು ನಗರದ ಅಜಾದ್ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಪರಿವೀಕ್ಷಣಾಲಯದಲ್ಲಿದ್ದ 17 ವರ್ಷ ಬಾಲಾಪರಾಧಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಪರಿವೀಕ್ಷಣಾಲಯದಲ್ಲಿ ಊಟ ನೀಡುವಾಗ ಬಾಲಾಪರಾಧಿ ಪರಾರಿಯಾಗಿದ್ದಾನೆ.

ಪಶ್ಚಿಮ ಠಾಣೆಯಲ್ಲಿ ಬಾಲಾಪರಾಧಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ