ಆರೋಪಿಗಳಾದ ಇರ್ಫಾನ್, ವಸೀಂ, ನಜರ್, ಷರೀಫ್, ಆಸೀಫ್ ಐವರು ಪತ್ರಕರ್ತರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ, ವಿಶ್ವೇಶ್ವರ್ ಭಟ್, ವಿಜಯ್ ಸಂಕೇಶ್ವರ್ ಮತ್ತಿಬ್ಬರು ಮಾಧ್ಯಮ ಮುಖ್ಯಸ್ಥರ ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಪೊಲೀಸ್ ತನಿಖೆ ವೇಳೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.