×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗ್ರಹಣದ ಮದ್ಯೆ ಅಹೋರಾತ್ರಿ ಪ್ರತಿಭಟನೆ
ಶನಿವಾರ, 28 ಜುಲೈ 2018 (14:41 IST)
ಇಡೀ
ದೇಶದ
ಜನ
ಖಗ್ರಾಸ
ಚಂದ್ರಗ್ರಹಣದ
ಕುತೂಹಲದತ್ತಾ
ದೃಷ್ಠಿ
ಬೀರಿದ್ದರು.
ಆದ್ರೆ
ತಿಪಟೂರು
ತಾಲೂಕಿನ
ಮತ್ತಿಹಳ್ಳಿ
ಗ್ರಾಮ ಪಂಚಾಯಿತಿ ಅಧ್ಯಕ್ಷ
ಸೇರಿ
ಸದಸ್ಯರೆಲ್ಲಾ
ತಾಲೂಕು ಪಂಚಾಯಿತಿ ಕಚೇರಿ
ಮುಂದೆ
ಅಹೋರಾತ್ರಿ
ಧರಣಿ
ಕುಳಿತು
ಪ್ರತಿಭಟನೆ
ನಡೆಸಿದ್ದಾರೆ.
ತಾಲೂಕಿನಲ್ಲೆ
ಅತಿದೊಡ್ಡ
ಪಂಚಾಯಿತಿ
ಎಂದು
ಕರೆಸಿಕೊಳ್ಳುವ
ಈ
ಗ್ರಾಮ ಪಂಚಾಯಿತಿ
ವ್ಯಾಪ್ತಿಯಲ್ಲಿ
34
ಸದಸ್ಯರಿದ್ದಾರೆ. ಈ
ಪಂಚಾಯಿತಿ
ಪಿ
.
ಡಿ
ಒ
ಶಿವರಾಜ್
ಅಕ್ರಮ
ಆರೋಪದ
ಮೇಲೆ
ಅಮಾನತುಗೊಂಡು
ವಾರಗಳೆ
ಕಳೆದಿವೆ
.
ಅಷ್ಟೇ
ಅಲ್ಲಾ
ಪಂಚಾಯಿತಿಯಲ್ಲಿ
ಬಿಲ್
ಕಲೆಕ್ಟರ್
,
ಕಾರ್ಯದರ್ಶಿ
ಹುದ್ದೆ
ಕೂಡ
ನೇಮಕಾತಿಯಾಗಿಲ್ಲ
.
ಆದ್ದರಿಂದ
ಪಂಚಾಯಿತಿ ವತಿಯಿಂದ
ಯಾವ
ಅಭಿವೃದ್ದಿ
ಕಾರ್ಯ
ನಡೆಯುತ್ತಿಲ್ಲ
ಅನ್ನೋ
ಆರೋಪ
ಈ
ಸದಸ್ಯರದ್ದಾಗಿದೆ.
ಅಮಾನತುಗೊಂಡ
ಪಿಡಿಒ
ವಿರುದ್ಧ
ಸಮಗ್ರ
ತನಿಖೆಯಾಗಬೇಕು
.
ಅವರ
ಅಕ್ರಮಕ್ಕೆ
ತಾ
.
ಪಂ
.
ಇಒ
ಷಡಾಕ್ಷರಿ
ಕುಮ್ಮಕ್ಕು
ನೀಡಿರುವ
ಸಂಶಯವಿದ್ದು,
ಕೂಡಲೇ
ಅವರ
ವಿರುದ್ಧ
ಕೂಡ
ತನಿಖೆ
ನಡೆಸಬೇಕು
.
ಗ್ರಾ
.
ಪಂ
.
ಪಿಡಿಒ
ನೇಮಕ
ಮಾಡಲು
ಒತ್ತಾಯಿಸಿ
ಅಹೋರಾತ್ರಿ ಧರಣಿಯನ್ನು ಪಂಚಾಯಿತಿ ಸದಸ್ಯರು ನಡೆಸುತ್ತಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಆ.1 ರಂದು ಸುವರ್ಣಸೌಧ ಮುಂದೆ ಬೃಹತ್ ಪ್ರತಿಭಟನೆ
ಮಲ ಸುರಿದುಕೊಂಡು ಪ್ರತಿಭಟನೆ; 200 ಜನರ ಬಂಧನ
ಆಷಾಢ ರಥೋತ್ಸವಕ್ಕೆ ಆಗ್ರಹಿಸಿ ಹೇಗೆ ಪ್ರತಿಭಟನೆ ನಡೆಯಿತು ಗೊತ್ತಾ?
ಪವರ್ ಗ್ರಿಡ್: ಮುಂದುವರೆದ ಪ್ರತಿಭಟನೆ- ಬಂಧನ
ರಸ್ತೆಗೆ ಲಿಂಬೆಹಣ್ಣು ಸುರಿದು ಆಕ್ರೊಶ ವ್ಯಕ್ತಪಡಿಸಿದ ರೈತರು
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಕೊಪ್ಪಳ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕದಡಿದರೆ ರಾಜ್ಯ ಸರಕಾರವೇ ಹೊಣೆ: ವಿಜಯೇಂದ್ರ ಎಚ್ಚರಿಕೆ
ಬಿಜೆಪಿಯಲ್ಲಿ ಅಧಿಕಾರ ಪಡೆಯಬೇಕಾದ್ರೆ ರೌಡಿ, ಇಲ್ಲದಿದ್ರೆ ರೇಪಿಸ್ಟ್ ಆಗಿರಬೇಕು: ಹರಿಪ್ರಸಾದ್ ವ್ಯಂಗ್ಯ
ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಭೇಟಿಯಾದ ಸಿಪಿ ರಾಧಾಕೃಷ್ಣನ್
ಅತ್ಯಾಚಾರ ಆರೋಪ: ಶಿವಸೇನಾ ಮಾಜಿ ಶಾಸಕನ ವಿರುದ್ಧ ಬೆಂಗಳೂರಿನ ಮಹಿಳೆ ದೂರು
ಬೀದಿ ನಾಯಿ ಪರ ಹೋರಾಟ ಮಾಡುವವರ ಈ ಸುದ್ದಿ ಓದಲೇ ಬೇಕು, ಇದ್ದ ಮನೆ ಮಗಳನ್ನೇ ಕಳೆದುಕೊಂಡ ಕುಟುಂಬ
ಆ್ಯಪ್ನಲ್ಲಿ ವೀಕ್ಷಿಸಿ
x