ಕೊಪ್ಪಳದಲ್ಲೊಂದು ವಿಸ್ಮಯಕಾರಿ ಘಟನೆ; ಕೇವಲ 2ಅಡಿ ಆಳದಲ್ಲಿ ಚಿಮ್ಮಿದ ನೀರು

ಶುಕ್ರವಾರ, 7 ಫೆಬ್ರವರಿ 2020 (11:17 IST)
ಕೊಪ್ಪಳ : ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಗೇದಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿರುವುದಾಗಿ ತಿಳಿದುಬಂದಿದೆ.


ಸಾಮಾನ್ಯವಾಗಿ ಯಾವುದೇ ಬಾವಿ, ಕರೆ ನಿರ್ಮಾಣ ಮಾಡುವಾಗ ನೀರು ಉಕ್ಕಲು 1000 ಆಳ ಅಥವಾ ಅದಕ್ಕೂ ಹೆಚ್ಚು ಆಳ ತೆಗೆಯಬೇಕಾಗುತ್ತದೆ. ಆದರೆ ಹಗೇದಾಳ ಗ್ರಾಮದ  ರೈತ ಸೋಮನಗೌಡ ಎಂಬುವವರ ಜಮೀನಿನಲ್ಲಿ ಕೇವಲ 2ಅಡಿ ಆಳದಲ್ಲಿ ನೀರು  ಚಿಮ್ಮಿದ  ಘಟನೆ ನಡೆದಿದೆ.


ಇದು ಪ್ರಕೃತಿಯಲ್ಲಿ ನಡೆದ ಅಚ್ಚರಿಯ ಸಂಗತಿಯಲ್ಲೊಂದಾದ ಹಿನ್ನಲೆಯಲ್ಲಿ ಈ ವಿಸ್ಮಯ ನೋಡಲು ಗ್ರಾಮದ ಜನರು ಮುಗಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ