ಸಚಿವರ ಕಾಳಜಿಯನ್ನು ಮೆಚ್ಚಿ, ಸಾರ್ವಜನಿಕರು, ಮುಕ್ತ ಕಂಠದಿಂದ, ಶ್ಲಾಘನೆ

ಶುಕ್ರವಾರ, 3 ಮಾರ್ಚ್ 2023 (20:25 IST)
ಇಂದು ಮುಂಜಾನೆ, ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಮಾರ್ಗ ಮಧ್ಯದಲ್ಲಿ, ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ಸಮೀಪ, ಹಸುವೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ, ಯುವಕನೊಬ್ಬ, ಅಪಘಾತವಾಗಿ ಬಿದ್ದಿದ್ದನ್ನು, ಗಮನಿಸಿ, ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ, ಗಾಯಗೊಂಡ ಯುವಕನನ್ನು, ತಮ್ಮ ಬೆಂಗಾವಲು ವಾಹನದಲ್ಲಿ, ಆಸ್ಪತ್ರೆಗೆ ದಾಖಲಿಸಿ,  ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.ಸಚಿವರ ಕಾಳಜಿಯನ್ನು ಮೆಚ್ಚಿ,  ಸಾರ್ವಜನಿಕರು, ಮುಕ್ತ ಕಂಠದಿಂದ, ಶ್ಲಾಘಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ