ಬಿ.ಎಸ್. ಯಡಿಯೂರಪ್ಪರಿಂದ ಕ್ಷುಲ್ಲಕ ರಾಜಕೀಯ ಎಂದ ಡಿಕೆಶಿ

ಗುರುವಾರ, 30 ಜನವರಿ 2020 (18:27 IST)

ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ, ಹಾಲಿ ಶಾಸಕ ಡಿಕೆಶಿ ಹರಿಹಾಯ್ದಿದ್ದಾರೆ.
 

ಭಾರತೀಯ ಜನತಾ ಪಕ್ಷವು ಅತ್ಯಂತ ಕ್ಷುಲ್ಲಕವಾದಂತಹ ರಾಜಕೀಯವನ್ನು ಮಾಡುತ್ತಿದೆ. ರಾಜ್ಯದ ಮಾಜಿ ಸಚಿವರ ಗನ್ ಮ್ಯಾನ್ ಹಿಂಪಡೆದಿರೋದು ಸರ್ವತಾ ಸರಿಯಲ್ಲ. ಹೀಗಂತ ಕನಕಪುರ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಗನ್ ಮ್ಯಾನ್ ನನಗೆ ಬೇಕಿರಲಿಲ್ಲ ಅಂತ ಹೇಳಿರೋ ಡಿಕೆಶಿ, ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಅಂತ ಜರಿದಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ