×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬಂದ್ ಪರಿಣಾಮ: ಖಾಸಗಿ ವಾಹನಗಳಿಗೆ ಹಬ್ಬ
ಬುಧವಾರ, 9 ಜನವರಿ 2019 (16:06 IST)
ಭಾರತ
ಬಂದ್
ಎರಡನೇ
ದಿನದ
ಮುಷ್ಕರದಿಂದ
ವಿಶೇಷವಾಗಿ
ಪ್ರಯಾಣಿಕರು
ಪರದಾಡುವಂತಾಯಿತು
.
ಬಂದ್ ಮಾಡಿರುವುದನ್ನೇ ನೆಪ ಮಾಡಿಕೊಂಡಿರುವ ಖಾಸಗಿ ವಾಹನಗಳು ಜನರಿಂದ ಹೆಚ್ಚು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ.
ಬಂದ್
ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ
ಸಾರಿಗೆ
ಸಂಚಾರ
ಸಂಪೂರ್ಣ
ಸ್ಥಗಿತಗೊಂಡಿದೆ
.
ಬೇರೆ
ಊರುಗಳಿಗೆ
ಪ್ರಯಾಣ
ಮಾಡಲು
ಸಾಧ್ಯವಾಗದ
ಪರಿಸ್ಥಿತಿಯಿಂದ
ಜನ
ಕಕ್ಕಾಬಿಕ್ಕಿಯಾದರು
.
ಬಿಕೋ
ಎನ್ನುವ
ಬಸ್
ನಿಲ್ದಾಣದ
ಮುಂದೆ
ಇಂದು
ಸಹ
ಕಾದು
ಕುಳಿತ
ಜನ
ಇನ್ನೂ
ಸಂಚಾರ
ಆರಂಭಗೊಳ್ಳದಿರುವ
ಬಗ್ಗೆ
ಸುದ್ದಿ
ತಿಳಿದು
ಖಾಸಗಿ
ವಾಹನಗಳ
ಪ್ರಯಾಣಕ್ಕೆ
ಮುಂದಾದರು
.
ಎರಡು
ದಿನ
ಸಾರಿಗೆ
ಸಂಚಾರ
ಸ್ಥಗಿತ
,
ಜೀಪ್
ಮತ್ತಿತರ
ಖಾಸಗಿ
ವಾಹನ
ಚಾಲಕರು
ಸಂಕ್ರಾಂತಿಯ
ಪೂರ್ವದಲ್ಲಿಯೇ
ಸುಗ್ಗಿ
ಮಾಡಿದರು
.
ಸಾಮಾನ್ಯ
ಪ್ರಯಾಣ
ದರಕ್ಕಿಂತ
ಎರಡು
,
ಮೂರು
ಪಟ್ಟು
ದರದಲ್ಲಿ
ಖಾಸಗಿ
ವಾಹನಗಳಲ್ಲಿ
ಪ್ರಯಾಣಿಕರು
ತಮ್ಮ
ಊರು
ಮುಟ್ಟಲು
ಕಸರತ್ತು
ನಡೆಸಿದರು
.
ಬಸ್
ನಿಲ್ದಾಣ
ಮುಂದೆ
ನಿನ್ನೆಯಿಂದ
ಖಾಸಗಿ
ವಾಹನಗಳದ್ದೇ
ಕಾರುಬಾರು
ತೀವ್ರವಾಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕ್ರೀಡಾ ಸ್ಪೂರ್ತಿ ಮೆರೆದು ಅಂಪಾಯರ್ ನಿಂದ ಶಹಬ್ಬಾಶ್ ಪಡೆದ ಕೆಎಲ್ ರಾಹುಲ್
ಕಲಾಪ್ರೇಮಿಗಳ ಹಬ್ಬ: 6 ರಂದು ಚಿತ್ರಸಂತೆ
ಗೃಹರಕ್ಷಕ ದಳ ಮುಖ್ಯಸ್ಥರಿಗೆ ಶಹಬ್ಬಾಸ್ ಗಿರಿ ನೀಡಿದ ಶಾಸಕ!
ಹೊಸ ವರ್ಷಕ್ಕೂ ಮುನ್ನ ಗಾಳಿಪಟ್ಟ ಹಬ್ಬದ ಸಂಭ್ರಮ!
ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ ವಿವೋ ಖರೀದಿಸುವವರಿಗೆ ಭರ್ಜರಿ ಆಫರ್
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Chinnaswamy: ಹರಿದ ಬಟ್ಟೆ, ಕೈಯಿಂದ ಎದೆ ಮುಚ್ಚಿಕೊಂಡಿದ್ದ ಯುವತಿ: ಚಿನ್ನಸ್ವಾಮಿಯಲ್ಲಿ ನಡೆದ ಶಾಕಿಂಗ್ ಘಟನೆಯಿದು
Rahul Gandhi: ಸರೆಂಡರ್ ಆಗಿದ್ದು ನೆಹರೂ, ನರೇಂದ್ರ ಅಲ್ಲ: ರಾಹುಲ್ ಗಾಂಧಿಗೆ ನೆಟ್ಟಿಗರಿಂದ ತಿರುಗೇಟು
ಕುಮಾರಸ್ವಾಮಿ ಕಣ್ಣೀರನ್ನು ವ್ಯಂಗ್ಯ ಮಾಡಿದ್ದ ಡಿಕೆಶಿ: ಈಗ ನಿಖಿಲ್ ಕುಮಾರಸ್ವಾಮಿ ಕೊಟ್ರು ಟಾಂಗ್
Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಆರ್ ಸಿಬಿ ವಿರುದ್ಧವೇ ಕೇಸ್
ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ
ಆ್ಯಪ್ನಲ್ಲಿ ವೀಕ್ಷಿಸಿ
x