ಗುಂಡಿನ ಮತ್ತಲ್ಲಿ ಬಾಂಬ್‌ ಅನ್ನೇ ಕಚ್ಚಿದ ಭೂಪ..!

ಶುಕ್ರವಾರ, 27 ಅಕ್ಟೋಬರ್ 2023 (12:20 IST)
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ  ತಡರಾತ್ರಿ  ವ್ಯಕ್ತಿಯೊಬ್ಬರ ಬಾಯಲ್ಲಿ ಬಾಂಬ್‌ ಸ್ಫೋಟಗೊಂಡು ಮೃತಪಟ್ಟಿದ್ದಾರೆ.

ಆ ವ್ಯಕ್ತಿ ಕುಡಿದ ಅಮಲೇರಿದ ಸ್ಥಿತಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು,ಕುಡಿದ ಅಮಲಿನಲ್ಲಿ ಕಂಟ್ರಿ ಬಾಂಬ್ ಕಚ್ಚಿದ್ರಿಂದ ಈ ಸಾವು ಸಂಭವಿಸಿದೆ ಅಂತಾ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ