ಪಿಎಸ್ ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ದರ್ಪ

ಗುರುವಾರ, 7 ಮೇ 2020 (10:41 IST)
ಕೆ.ಆರ್ ಪೇಟೆ : ಮಾಸ್ಕ್ ಧರಿಸಲು ಹೇಳಿದ್ದಕ್ಕೆ ಕರ್ತವ್ಯ ನಿರತ ಪಿಎಸ್ ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಕೆ ಆರ್ ಪೇಟೆ ಪಿಎಸ್ ಐ ನಿಖಿತಾಗೆ ಆವಾಜ್ ಹಾಕಿದ್ದಾರೆ. ಮಾಸ್ಕ್ ಧರಿಸಲು ಪಿಎಸ್ ಐ ನಿಖಿತಾ ಹೇಳಿದ್ದಕ್ಕೆ , ನಾನು ಬಿಜೆಪಿ ಜಿಲ್ಲಾಧ್ಯಕ್ಷ ನನ್ನ ಕೇಳೋಕೆ ನೀನ್ಯಾರು. ಸಿಎಂಗೆ ಹೇಳಿ ನಿನ್ನ ಸಸ್ಪೆಂಡ್ ಮಾಡಿಸ್ತೀನಿ ಎಂದು ಆವಾಜ್ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ