ಬೈ ಎಲೆಕ್ಷನ್ ಗೂ ಮುನ್ನ ಸಂಪುಟದಲ್ಲಿ ಬದಲಾವಣೆ
ನಿನ್ನೆಯೇ ಖಾತೆ ಬದಲಾವಣೆ ಚರ್ಚೆ ವೇಳೆ ಕಾರಜೋಳಗೆ ಸಿಎಂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನನಗೆ ಒಂದೇ ಖಾತೆ ಸಾಕಿತ್ತು ಎಂದಿದ್ದ ಕಾರಜೋಳ. ಆದರೆ ನಂ.1ರ ನಂತರ ಸಿಟಿ ರವಿ ರಾಜೀನಾಮೆ ಆಂಗೀಕಾರ ಆಗುತ್ತೆ. ಅಂಗೀಕಾರವಾದ ಬಳಿಕ ಅವರ ಖಾತೆ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ. ಖಾತೆ ಬಗ್ಗೆ ಬೇಸರ ಮಾಡಿಕೊಳ್ಳದೇ ಸಹಕರಿಸಿ ಎಂದ ಸಿಎಂ ಮನವಿ ಮಾಡಿದ್ದಾರೆ ಎನ್ನಲಾಗಿದೆ.