ಸಿಎಂ ಬೊಮ್ಮಾಯಿ ಧಮ್ ಹೇಳಿಕೆ ಸಿದ್ದರಾಮಯ್ಯ ಟಾಂಗ್

ಭಾನುವಾರ, 11 ಸೆಪ್ಟಂಬರ್ 2022 (19:59 IST)
ಸಿಎಂ ಬೊಮ್ಮಾಯಿ ಧಮ್ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.ಧಮ್ ಎಂದ್ರೆ ಧಮ್ ಬಿರಿಯಾನಿ ಎಂದು ತಿಳಿದುಕೊಂಡಿದ್ದೀರಾ..ಭ್ರಷ್ಟಾಚಾರವನ್ನೇ ವಿಷಯವಷನ್ನಾಗಿಟ್ಟು ಚುನಾವಣೆ ಎದುರಿಸಲು ನಿಮಗೆ ಧಮ್ ಇದ್ಯಾ..?ನಿಮಗೆ ಆ ಧಮ್ ಇಲ್ಲ.ಹಿಂದು- ಮುಸ್ಲಿಂ, ಮಂದಿರ- ಮಸೀದಿ, ಹಿಜಾಬ್- ಕೇಸರಿ ಶಾಲು ವಿವಾದದಲ್ಲೇ ನಿಮ್ಮ ಪ್ರಚಾರ ಕೊನೆಗೊಳ್ಳುವುದು.ಬೇರೆ ದಾರಿ ನಿಮಗೆ ಇಲ್ಲ ಎಂದು ಸಿಎಂ ಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ.ಇದು ಜನಮರ್ದನ ಸರ್ಕಾರ ಎಂದು ಸಿದ್ದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ