ಅಲ್​ ಖೈದಾ ಮುಖ್ಯಸ್ಥನ ಮೆಚ್ಚುಗೆಗೆ ಖಂಡನೆ

ಗುರುವಾರ, 7 ಏಪ್ರಿಲ್ 2022 (17:46 IST)
ಮಂಡ್ಯ ಯುವತಿ ಮುಸ್ಕಾನ್​ ಕುರಿತ ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿ ಹೇಳಿಕೆಯನ್ನ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಖಂಡಿಸಿದ್ದಾರೆ. ಉಗ್ರಗಾಮಿ ಇರುವುದು ದೇಶದ ದ್ರೋಹ ಮಾಡುವುದಕ್ಕೆ, ದೇಶ ವಿರೋಧಿ ಕೆಲಸ ಮಾಡುವುದು ಉಗ್ರಗಾಮಿ ಕೆಲಸ. ಇವರನ್ನು ಸದೆಬಡಿಯಲು ಸರ್ಕಾರ ಸಿದ್ದವಾಗಿದೆ, ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅಥಣಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ