ನಟಿ ರಮ್ಯಾರ ಕುರಿತು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಸಮರ್ಥನೆ ಮಾಡಿಕೊಂಡಿದ್ದಾರೆ. ರಮ್ಯಾ ಹೇಳಿಕೆ ಯಾವುದೇ ತಪ್ಪಿಲ್ಲ. ಪ್ರಹ್ಲಾದ್ ಜೋಷಿ ರಮ್ಯಾ ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದರು. ಆದ್ರೆ ಪಾಕ್ ಹೋಗಿ ಜಿನ್ನಾ ಹೊಗಳಿ ಬರುತ್ತಾರೆ ಎಲ್.ಕೆ ಅಡ್ವಾಣಿ ಎಂದು ತಿಳಿಸಿದರು. ಇದು ಆರ್ಎಸ್ಎಸ್ ಹಾಗೂ ಬಿಜೆಪಿ ದ್ವಂಧ್ವ ನೀತಿಗೆ ಸಾಕ್ಷಿ ಎಂದು ಆರೋಪ ಮಾಡಿದರು.