ಹಲವು ದಶಕಗಳ ರಾಜಕೀಯ ಅನುಭವವಿರುವ ಜಿ.ಪರಮೇಶ್ವರ್ಗೆ ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಪಾಟೀಲ್ನ ಪತ್ರ ನಕಲಿಯಾಗಿದೆ ಎನ್ನುವದು ಖಚಿತವಾಗುತ್ತಿದ್ದಂತೆ ದೆಹಲಿಗೆ ಕರೆ ಮಾಡಿ ಪತ್ರದ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದರೆ, ಯಾವುದೇ ಶಿಫಾರಸ್ಸು ಪತ್ರ ದೆಹಲಿಯಿಂದ ರಾಹುಲ್ ಗಾಂಧಿ ರವಾನಿಸಿಲ್ಲ ಎನ್ನುವುದು ಖಚಿತವಾಗಿದೆ.