ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಗುತ್ತಿಗೆದಾರರು

ಬುಧವಾರ, 9 ಆಗಸ್ಟ್ 2023 (13:01 IST)
ನಿನ್ನೆ ಅಷ್ಟೇ ರಾಜ್ಯಪಾಲರಿಗೆ ಡಿಕೆಶಿ ವಿರುದ್ಧ ಗುತ್ತಿಗೆದಾರರು ದೂರು ಕೊಟ್ಟಿದ್ದರು.ಇದೀಗ ಮಾಜಿ ಸಿಎಂ ಯಾಡಿಯೂರಪ್ಪ ನಿವಾಸಕ್ಕೆ ಮಂಜುನಾಥ ಅವರ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘ ಭೇಟಿ ನೀಡಿದೆ.ಗುತ್ತಿಗೆದಾರರಿಗೆ  ಆಗುತ್ತಿರುವಆನ್ಯಾಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ