×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಂಡನ ಮನೆ ಬಿಟ್ಟು ಬಂದ ಮಗಳು: ಮಗಳು, ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ
ಮಂಗಳವಾರ, 24 ಜುಲೈ 2018 (17:32 IST)
ಕ್ಷುಲಕ್ಕ
ಕಾರಣಕ್ಕಾಗಿ
ವ್ಯಕ್ತಿಯೊಬ್ಬ
ಹೆತ್ತ
ಮಗಳು
ಹಾಗೂ
ಹೆಂಡತಿಯ
ಮೇಲೆ
ಮಾರಣಾಂತಿಕ
ಹಲ್ಲೆ
ನಡೆಸಿರುವ
ಘಟನೆ
ಹಳೇ
ಹುಬ್ಬಳ್ಳಿಯ
ಗೌಸಿಯಾ
ಟೌನ್
ನಲ್ಲಿ
ತಡರಾತ್ರಿ
ನಡೆದಿದೆ
.
ಮೆಹಬೂಬ್
ಸಾಬ್
ಸವಣೂರು
ಎಂಬಾತನೇ
ಹಲ್ಲೆ
ನಡೆಸಿ
ಪರಾರಿಯಾದ
ಪಾಪಿ
ತಂದೆಯಾಗಿದ್ದಾನೆ
.
ಈ
ಮೆಹಬೂಬ್
ಸಾಬ್
ಮಗಳು,
ಕರಿಷ್ಮಾ ಗಂಡನ
ಮನೆ
ತೊರೆದು
ಬಂದು
ಕಳೆದ
ಮೂರು
ತಿಂಗಳಿಂದ
ತವರು
ಮನೆಯಲ್ಲಿದ್ದಳು
.
ಈ
ವಿಷಯಕ್ಕ
ಸಂಬಂಧಿಸಿದಂತೆ
ಮನೆಯಲ್ಲಿ
ಆಗಾಗ
ಜಗಳವಾಗುತ್ತಿತ್ತು
.
ನಿನ್ನೆ
ತನ್ನ
ಮಗಳಿಗೆ
ಗಂಡನ
ಹೊಗುವಂತೆ
ಹೇಳಿದ್ದಾನೆ
.
ಆಗ
ಜಗಳ
ಶುರುವಾಗಿದೆ
.
ಈ
ಜಗಳ
ವಿಕೋಪಕ್ಕೆ
ತಿರುಗಿ
ಮೆಹಬೂಬ್
ಸಾಬ್
,
ಪತ್ನಿ
ಶಹನಾಜ್
ಸವಣೂರು
,
ಮಗಳು
ಕರಿಷ್ಮಾ
ಸೇರಿದಂತೆ
ಜಗಳ
ಬಿಡಿಸಲು
ಬಂದ
ಮೂವರ
ಮೇಲೆ
ಮಾರಾಕಾಸ್ತ್ರಗಳಿಂದ
ಹಲ್ಲೆ
ನಡೆಸಿದ್ದಾನೆ
.
ಇದರಿಂದ
ಶಹನಾಜ್
ಹಾಗೂ
ಕರಿಷ್ಮಾ
ಅವರಿಗೆ
ಗಂಭೀರವಾದ
ಗಾಯಗಳಾಗಿದ್ದು
,
ಕಿಮ್ಸ್
ಗೆ
ದಾಖಲು
ಮಾಡಲಾಗಿದೆ
.
ಹಲ್ಲೆ
ನಡೆಸಿದ
ಮೆಹಬೂಬ್
ಸಾಬ್
ಪರಾರಿಯಾಗಿದ್ದಾನೆ
.
ಈ
ಸಂಬಂಧ
ಕಸಬಾ
ಪೇಟೆ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸುರೇಶ್ ರೈನಾ ನನ್ನ ಪತ್ನಿಗೆ ಮಾಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ ಎಂದ ಬಸ್ ಡ್ರೈವರ್!
ರೋಹಿತ್ ಶರ್ಮಾ ಪತ್ನಿ ಕೈಲಿ ಟಾಂಗ್ ಹೊಡೆಸಿಕೊಂಡ ಯಜುವೇಂದ್ರ ಚಾಹಲ್!
ವಿವಾಹಿತೆಯ ಮೇಲೆ 40 ಜನರಿಂದ ನಾಲ್ಕು ದಿನ ನಿರಂತರ ಅತ್ಯಾಚಾರ
ತಂದೆ – ಮಗನ ಜನ್ಮ ನಕ್ಷತ್ರ ಒಂದೇ ಆದರೆ ಏನಾಗುತ್ತದೆ ಗೊತ್ತಾ?
ಪತ್ನಿಯನ್ನು ಓರಲ್ ಸೆಕ್ಸ್ ಗೆ ಒತ್ತಾಯಿಸುವ ಗಂಡಸರೇ ಹುಷಾರ್
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಕಾನೂನು ಬಾಹಿರ ಟೆಂಡರ್ ಮೂಲಕ ಸರ್ಕಾರದಿಂದ ಭಾರೀ ಮೋಸ: ಛಲವಾದಿ ನಾರಾಯಣಸ್ವಾಮಿ
Arecanut price today: ಇಂದು ಅಡಿಕೆ, ಕಾಳುಮೆಣಸು ಬೆಲೆ ಎಷ್ಟಾಗಿದೆ ನೋಡಿ
Gold price today: ಚಿನ್ನದ ದರ ಇಂದು ಮತ್ತೆ ಏರಿಕೆ, ಇಂದು ಎಷ್ಟಾಗಿದೆ ನೋಡಿ
Video: ಟ್ರೈನ್ ನ ಅಪ್ಪರ್ ಬರ್ತ್ ನಲ್ಲಿ ಯುವ ಜೋಡಿಯ ಖುಲ್ಲಾಂ ಖುಲ್ಲಾಂ ರೊಮ್ಯಾನ್ಸ್: ಶಾಕ್ ಆದ ಪ್ರಯಾಣಿಕರು
Shocking video: ಚಲಿಸುತ್ತಿರುವ ಕಾರಿನ ಮುಂದೆಯೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಆ್ಯಪ್ನಲ್ಲಿ ವೀಕ್ಷಿಸಿ
x