ಅಭಿವೃದ್ಧಿಯೇ ನಮ್ಮ ಅಜೆಂಡಾ- ಆರ್ ಅಶೋಕ್

ಬುಧವಾರ, 4 ಜನವರಿ 2023 (16:45 IST)
ಜೆಪಿ‌ ನಡ್ಡಾ,‌ಅರುಣ್‌ಸಿಂಗ್ ಆಗಮನ  ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಬೂತ್ ಮಟ್ಟದ ಸಮಾವೇಶಕ್ಕೆ ಚಾಲನೆ ಕೊಡೋಕೆ ಬರ್ತಿದ್ದಾರೆ.ನಾನು ಕೂಡ ಶಿರಾ,‌ಮಧುಗಿರಿ ಹೋಗ್ತಿದ್ದೇನೆ.ಬೂತ್ ಗೆದ್ದರೆ ರಾಜ್ಯ ಗೆದ್ದಂತೆ ಎಂದು ಆರ್ ಅಶೋಕ್ ಹೇಳಿದ್ರು.
 
ಲವ್‌ ಜಿಹಾದ್ ನಮ್ಮ ಅಜೆಂಡಾ ಎಂಬ ಕಟೀಲ್ ಹೇಳಿಕೆ ವಿಚಾರವಾಗಿ ಆರ್ ಅಶೋಕ್ ಮಾತಡಿದ್ದು,ಅದು ಕೂಡ ಇರಬಹುದು.ಆದ್ರೆ, ಅಭಿವೃದ್ಧಿಯೇ ನಮ್ಮ ಅಜೆಂಡಾ.‌ದೇಶವನ್ನು ತೊಳೆದು‌ ಸರ್ವನಾಶ ಮಾಡಿದ ಪಕ್ಷದ ವಿರುದ್ಧ ಹೋರಾಟ ಎಂದು ಅಶೋಕ್ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ