ದಾಸರಹಳ್ಳಿಯಲ್ಲಿ ಬೈಕ್ ರ್ಯಾಲಿ ನಡೆಸಿದ ಧನಂಜಯ

ಬುಧವಾರ, 3 ಮೇ 2023 (15:27 IST)
ಚುನಾವಣೆ ಹತ್ತಿರ ಬಂದ್ದಂತೆ ಅಭ್ಯರ್ಥಿಗಳ ‌ಅಬ್ಬರ ಜೋರಾಗಿದೆ. ಈ ಹಿನ್ನೆಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಧನಂಜಯ ಅವರು ಬೈಕ್ ರ್ಯಾಲಿ ಮಾಡಿ ಮತ ಯಾಚನೆ ಮಾಡಿದರು.ಸಾವಿರಾರು ಕಾರ್ಯಕರ್ತರು ಸಾಥ್ ನೀಡದರು.ಈ ವೇಳೆ ಮಾತಾನಡಿ ಡಿಕೆಶಿವಕುಮಾರ್ ಅವರು ಕ್ಷೇತ್ರಕ್ಕೆ ಬಂದ ಹೋದ ಮೇಲೆ ಒಳ್ಳೆ ವಾತವರಣ ಸೃಷ್ಟಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ