ಸರ್ಕಾರದ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ

ಮಂಗಳವಾರ, 25 ಏಪ್ರಿಲ್ 2023 (21:00 IST)
ಕೋರ್ಟ್ ಸ್ಟೆ ಕೋಟ್ಟಿದೆ,ಫೈನಲ್ ಆಗಿ ಅಸಿಂಧು ಆಗುತ್ತದೆ.ಜನರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಡಿತ ಮಾಡಿದ್ದ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ ಎಂಬ ವಿಚಾರವಾಗಿ ಮಾತನಾಡಿ ಬಿಜೆಪಿ ಸರ್ಕಾರದ ಉದ್ದೇಶ ಬೆಂಕಿ ಹಚ್ಚುವುದು.ನಾವು‌‌ ಮುಸ್ಲಿಂ ಮೀಸಲಾತಿ ಕಿತ್ತು ಹಾಕಿದ್ದೇವೆ.ನೀವು ಹೇಗೆ ವಾಪಸ್ ತರುತ್ತೀರಾ ಎಂದು ಹೇಳ್ತಾರೆ‌.ಕೋರ್ಟ್ ಸ್ಟೆ ಕೋಟ್ಟಿದೆ...ಫೈನಲ್ ಅಗಿ ಅಸಿಂಧು ಆಗುತ್ತದೆ.ಜನರಿಗೆ ಮೋಸ ಮಾಡಲು ಹೊರಟಿದ್ದಾರೆ.ಎಸ್ಸಿ ಎಸ್ಟಿ ಮೀಸಲಾತಿ ಸಹ ಲಾಭ ಆಗಲ್ಲ.ಯಾಕೆಂದರೆ ‌ಮೀಸಲಾತಿ 50%.ಮೀರುತ್ತಿದೆ.ಸಂವಿಧಾನದದ 9 ಶೆಡ್ಯೂಲ್ ನಲ್ಲಿ ಸೇರಿಸದೆ ಹೋದ್ರೆ ಲಾಭ ಆಗಲ್ಲ.ಅಮಿತ್ ಶಾ ಹಾಗೂ‌ ಮೋದಿ ಅವರು ಬಹಿರಂಗವಾಗಿ 9 ಶೆಡ್ಯೂಲ್ ಸೇರಿಸುತ್ತೇವೆ ಎಂದು ಯಾಕೆ ಹೇಳುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ