ಈಜಲು ಹೋಗಿ ನೀರುಪಾಲಾದ ದುರ್ದೇವಿ

ಸೋಮವಾರ, 19 ಸೆಪ್ಟಂಬರ್ 2022 (20:54 IST)
ಈಜಲು ನಾಲೆಗಿಳಿದ ಯುವಕ ನೀರುಪಾಲಾಗಿರುವ ಘಟನೆ ಮೈಸೂರು ತಾಲ್ಲೂಕಿನ ವರುಣ ನಾಲೆಯಲ್ಲಿ ನಡೆದಿದೆ.ಹುಣಸೂರು ತಾಲ್ಲೂಕಿನ ಹಂದನಹಳ್ಳಿಯ ಅಭಿಷೇಕ್ (26) ಸಾವನ್ನಪ್ಪಿದ ದುರ್ದೈವಿಯಾಗಿದ್ದು,ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದ, ಅಭಿಷೇಕ್ವ  ಜಮೀನಿಗೆ ಹೋಗಿದಾಗ ಈ ಘಟನೆ ನಡೆದಿದೆ.
 
ಅಭಿಷೇಜ್  ಈಜಲು ನಾಲೆಗಿಳಿದಿದ್ದ  ಆಗ ನೀರಿನಲ್ಲಿ ಮುಳುಗಿದ್ದಾನೆ.ಇನ್ನು ಅಭಿಷೇಕನ ರಕ್ಷಣೆಗೆ ಸ್ಥಳೀಯರು ಪ್ರಯತ್ನಪಟ್ಟಿದ್ದಾರೆ. ಆದ್ರೆ ಪ್ರಯತ್ನವೆಲ್ಲ ವಿಫಲವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಾನೆ.ಇನ್ನು ಈ ಘಟನೆಗೆ ಸಂಬಂಧಿಸಿದಪಟ್ಟಂತೆ
ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ