ಕಾವೇರಿಗೆ ನೀರಿಗೆ ಒತ್ತಾಯಿಸಿ ರೈತರ ಧರಣಿ

ಶುಕ್ರವಾರ, 13 ಅಕ್ಟೋಬರ್ 2023 (20:43 IST)
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವ ವಿಚಾರವಾಗಿ ಫ್ರೀಡಂ ಪಾರ್ಕ್ ನಿಂದ ವಿಧಾನಸೌದದವರೆಗೆ ಉರುಳು ಸೇವೆ ಮಾಡಲು ರೈತ ಮುಖಂಡರು ಮುಂದಾದ್ರು.ಉರುಳುಸೇವೆ ಮಾಡಿ  ಕುರುಬುರು ಶಾಂತಕುಮಾರ್ ಪ್ರತಿಭಟನೆಗೆ ಮುಂದಾದ್ರು.ಪ್ರತಿಭಟನೆಗೆ ಅವಕಾಶ ಕೊಡದ ಪೊಲೀಸರ ವಿರುದ್ದ ಕುರುಬುರು ವಾಗ್ದಾಳಿ ನಡೆಸಿದ್ದಾರೆ.ಈ ವೇಳೆ ರೈತ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ