×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪೊರಕೆಯಿಂದ ಹೆತ್ತಮ್ಮನಿಗೆ ಹೊಡೆದ ಮಗನ ಮೇಲೆ ಎಫ್ ಐ ಆರ್
ಶನಿವಾರ, 8 ಡಿಸೆಂಬರ್ 2018 (20:38 IST)
ಬುದ್ಧಿವಾದ
ಹೇಳಿದ್ದಕ್ಕೆ
ಹೆತ್ತಮ್ಮನಿಗೆ
ಪೊರಕೆಯಿಂದ
ಹೊಡೆದು
ಕಿರುಕುಳ
ನೀಡಿದ
ಮಗನ
ಮೇಲೆ
ಸ್ವಯಂಪ್ರೇರಿತ
ದೂರು
ದಾಖಲಿಸಿ
ಕ್ರಮ
ಕೈಗೊಳ್ಳಲು
ಪೊಲೀಸರು
ಮುಂದಾಗಿದ್ದಾರೆ
.
ಹೆತ್ತಮ್ಮನಿಗೆ
ಹೊಡೆಯುತ್ತಿರುವ
ದೃಶ್ಯಗಳನ್ನು
ಮಾಧ್ಯಮಗಳಲ್ಲಿ
ನೋಡಿ
ಪರಿಶೀಲಿಸಿದಾಗ
ಜೆ
.
ಪಿ
ನಗರ
ಠಾಣೆ
ವ್ಯಾಪ್ತಿಯಲ್ಲಿ
ನಡೆದಿರುವುದು
ಕಂಡುಬಂದಿದೆ
.
ಮಗ
ಪೊರಕೆಯಿಂದ
ಹೊಡೆದಿದ್ದರ
ಬಗ್ಗೆ ಯಾವುದೇ
ದೂರು
ದಾಖಲಾಗಿಲ್ಲ.
ವಿಡಿಯೋ
ವೈರಲ್
ಆಗಿರುವುದನ್ನು
ತಿಳಿದು
ಮಗ
ಜೀವನ್
ವಿರುದ್ಧ
ಸ್ವಯಂಪ್ರೇರಿತ
ದೂರು
ದಾಖಲಿಸಿದ್ದೇವೆ
ಎಂದು
ಡಿಸಿಪಿ
ಅಣ್ಣಾಮಲೈ
ತಿಳಿಸಿದ್ದಾರೆ
.
ಮೊದಲು
ಜೀವನ್
ತಾಯಿಯ
ಬಳಿ
ಮಾತನಾಡಿ,
ಅವರಿಗೆ
ಹಲ್ಲೆಯಿಂದ
ಗಾಯಗಾಳಾಗಿದ್ದೀಯಾ
ಎಂಬುದು
ಪರಿಶೀಲಿಸಬೇಕು
.
ನಂತರ
ಸೂಕ್ತ
ಕ್ರಮಕೈಗೊಳ್ಳುತ್ತೇವೆ
.
ಈ
ಪ್ರಕರಣದಲ್ಲಿ
ತಾಯಿಯೇ
ದೂರು
ನೀಡಬೇಕಾಗುತ್ತೆ
.
ಆದರೆ
ಸ್ವಂತ
ಮಗನ
ವಿರುದ್ಧ
ಏಕೆ
ದೂರು
ನೀಡಬೇಕು
ಎಂದು
ತಾಯಿ
ಹಿಂಜರಿಯುತ್ತಾರೆ
.
ಕುಟುಂಬದವರು
ಯಾರೂ
ದೂರು
ನೀಡದ
ಕಾರಣ
ನಾವೇ
ಸ್ವತಃ
ದೂರು
ದಾಖಲಿಸಿಕೊಳ್ಳುತ್ತಿದ್ದೇವೆ
ಎಂದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಲಂಚ ಕೊಟ್ಟರೂ ಬದುಕಿ ಉಳಿಯದ ಮಗು!
ಬುದ್ದಿ ಹೇಳಿದ ಹೆತ್ತ ತಾಯಿಗೆ ಪೊರಕೆಯಿಂದ ಹೊಡೆದ ಪಾಪಿ ಮಗ
ಪ್ರೇಯಸಿಯ ಜೊತೆ ಸೇರಿ ಹೆತ್ತ ತಾಯಿಗೆ ಮಗ ಮಾಡಿದ್ದೇನು ಗೊತ್ತಾ?
ಅಂಬಾನಿ ಮಗಳ ಮದುವೆಯಲ್ಲಿ ಇಂದ್ರನ ಐಭೋಗ!
ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ಬಳಿಕ ಒಂದೂವರೆ ತಿಂಗಳ ಗಂಡು ಮಗು ದುರ್ಮರಣ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಜಯದೇವ್ಗೆ ರೋಗಿಗಳ ಸಂಖ್ಯೆ ಹೆಚ್ಚಳ: ಹೆಚ್ಚುವರಿ ತಜ್ಞ ವೈದ್ಯರ ನಿಯೋಜನೆ
ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಮುಖ್ಯಮಂತ್ರಿ ಕ್ಷಮೆ ಕೇಳಲಿ: ಪ್ರಲ್ಹಾದ್ ಜೋಶಿ
ಪ್ರವೀಣ್ ನೆಟ್ಟಾರು ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ
ಹಿಮಾಚಲ ಪ್ರದೇಶದಲ್ಲಿ ವರುಣನ ಅಬ್ಬರಕ್ಕೆ 37 ಸಾವು, 400ಕೋಟಿ ನಷ್ಟ
ವಿಮಾನದಲ್ಲಿ ಸಹಪ್ರಯಾಣಿಕನ ಮೂತಿಗೆ ಗುದ್ದಿದ ವ್ಯಕ್ತಿ: ಭಾರತ ಮೂಲದ ಪ್ರಯಾಣಿಕ ಅರೆಸ್ಟ್
ಆ್ಯಪ್ನಲ್ಲಿ ವೀಕ್ಷಿಸಿ
x