ಶಾಸಕ ರೇಣುಕಾಚಾರ್ಯ ಕುಟುಂಬಕ್ಕೆ ಸಂತ್ವಾನ ತುಂಬಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ

ಶುಕ್ರವಾರ, 4 ನವೆಂಬರ್ 2022 (17:04 IST)
ಹೊನ್ನಾಳಿ ಪಟ್ಟಣದ ರೇಣುಕಾಚಾರ್ಯ ನಿವಾಸಕ್ಕೆ ಸಂಸದ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದಾರೆ.ಚಂದ್ರಶೇಖರ್ ಅಂತಿಮ ದರ್ಶನವನ್ನ ಬಿಎಸಂ ವೈ ಪಡೆದರು.ನಿನ್ನೆ ತುಂಗಾ ನಾಲೆಯಲ್ಲಿ ಮೃತಪತ್ತೆ ಹಿನ್ನೆಲೆ ಇಂದು ಅಂತಿಮ ದರ್ಶನ ಪಡೆದು ರೇಣುಕಾಚಾರ್ಯ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ ತುಂಬಿದರು. ಅಲ್ಲದೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯ ತಿಳಿಯಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ