ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬುಧವಾರ, 23 ಆಗಸ್ಟ್ 2023 (15:35 IST)
ಕಾವೇರಿ ನೀರಿನ‌ ವಿಷಯದಲ್ಲಿ ನಮ್ಮ ಪರಿಸ್ಥಿತಿ ಮನವರಿಕೆ ಮಾಡಿಕೊಡಿ ಅಂತಾ ಹೇಳಿದ್ದೆ.ರೈತರನ್ನ ಕೊರ್ಟ್ ಗೆ ಹೋಗಿ ಅಂತಾ ಹೇಳೊದಕ್ಕೆ ಸರ್ಕಾರ ರಚನೆ ಮಾಡಿರೋದಾ.?ನಿಯೋಗ ಕಾಟಾಚಾರಕ್ಕೆ ಹೋಗಿ ದುಡ್ಡು ಖರ್ಚು ಮಾಡೋಕೆ .ಅದು ರಾಜ್ಯ ಜನತೆಯ ದುಡ್ಡು.ಏರ್ ಟಿಕೆಟ್ ತಗೊಂಡು ನಾವು ಹೋಗಿ ಬರೋಕೆ ಆಗುತ್ತಾ..? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ