×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬೀದಿ ನಾಯಿಗಳಿಗೆ ಆಹಾರವಾಗುತ್ತಿರುವ ಮೇಕೆ ಮರಿಗಳು!
ಗುರುವಾರ, 26 ಜುಲೈ 2018 (17:48 IST)
ಬೀದಿನಾಯಿಗಳ
ಹಾವಳಿಗೆ
ಕುರಿ
ಸೇರಿದಂತೆ
ಐದು
ಮೇಕೆಗಳು
ಬಲಿಯಾದ
ಘಟನೆ
ಗದಗ
ನಗರದ
ಒಕ್ಕಲಗೇರಿಯ
21
ನೇ
ವಾರ್ಡ್
ನಲ್ಲಿ
ನಡೆದಿದೆ
.
ಕಳೆದ
ಕೆಲ
ದಿನಗಳಿಂದ
ಮನೆಯ
ಹೊರಾಂಗಣದಲ್ಲಿನ
ಗುಡಿಸಲಿನಲ್ಲಿ
ಕಟ್ಟಲಾದ
ಆಡುಗಳ
ಮೇಲೆ
ಬೀದಿ
ನಾಯಿಗಳು
ದಾಳಿ
ನಡೆಸುತ್ತಿವೆ
.
ಕಳೆದ
ಎರಡು
ದಿನದ
ಹಿಂದೆ
ಎರಡು
ಮೇಕೆ
ಮರಿಗಳನ್ನು
ಬೀದಿ
ನಾಯಿಗಳು
ತಿಂದು
ಹಾಕಿದ್ದವು
.
ಈ
ಬಗ್ಗೆ
ಸ್ಥಳೀಯರು
ನಗರಸಭೆಯ
ಗಮನಕ್ಕೆ
ತಂದಿರಲಿಲ್ಲ
.
ಆದ್ರೆ
ಮತ್ತೆ
ಅದೇ
ರೀತಿಯ
ಘಟನೆಗಳು
ಮುಂದುವರೆದು
ಸ್ಥಳೀಯರು
ತೊಂದರೆಗೀಡಾಗಿದ್ದಾರೆ
.
ನಮ್ಮಂತ
ಕೂಲಿ
ಮಾಡೋ
ಬಡವರು
ಮೇಕೆ
,
ಕುರಿ
ಸಾಕಿ
ಉಪಜೀವನ
ಮಾಡುತ್ತೇವೆ
.
ಆದ್ರೆ
ಈ
ರೀತಿ
ಬೀದಿನಾಯಿಗಳ
ಹಾವಳಿಗೆ
ಇರೋ
ಬರೋ
ಮೇಕೆಗಳು
ಸತ್ತು
ಹೋದ್ರೆ
ನಮ್ಮ
ಜೀವನ
ತೀರಾ
ಸಂಕಷ್ಟಕ್ಕೆ
ಸಿಲುಕುತ್ತೆ
.
ಜತೆಗೆ
ಈ
ಪ್ರದೇಶದಲ್ಲಿ
ಸಾಕಷ್ಟು
ಕಸ
ಬೆಳೆದಿದ್ದು
,
ಸಣ್ಣ
ಮಕ್ಕಳು
ಆಟವಾಡಲು
ಹೋಗುತ್ತಿರುತ್ತಾರೆ
.
ಈ
ಸಂದರ್ಭದಲ್ಲಿ
ನಾಯಿಗಳು
ಮಕ್ಕಳ
ಮೇಲೆ
ದಾಳಿ
ನಡೆಸುವ
ಸಂಭವವಿದೆ
.
ಹೀಗಾಗಿ
ನಗರಸಭೆ
ಅಧಿಕಾರಿಗಳು
ಕೂಡಲೇ
21
ನೇ
ವಾರ್ಡ್
ನ
ಸ್ವಚ್ಛತೆ
ಬಗ್ಗೆ
ಗಮನಹರಿಸಿಬೇಕು
.
ಜತೆಗೆ
ಬೀದಿ
ನಾಯಿಗಳ
ಹಾವಳಿ
ತಪ್ಪಿಸಬೇಕು
ಎಂದು
ಸ್ಥಳೀಯರು
ಆಗ್ರಹಿಸಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಕಚೇರಿ ಮೇಲೆ ದಾಳಿ ಪ್ರಕರಣ ; ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು ಶಿಕ್ಷೆ
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ
ಕಾಂಗ್ರೆಸ್ ವಿರುದ್ಧ ಹೆಗೆಡೆ ವಾಗ್ದಾಳಿ
ಹುಲಿ ದಾಳಿಗೆ ಜನ ತತ್ತರ
ಅವಿಶ್ವಾಸ ಮತದಲ್ಲಿ ತನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ವಿರುದ್ಧವೇ ಟಿಡಿಪಿ ಸಂಸದನ ವಾಗ್ದಾಳಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Pahalgam Attack:ಮೃತಪಟ್ಟ ಶುಭಂ ದ್ವಿವೇದಿ ಕುಟುಂಬ ಭೇಟಿಯಾದ ಪ್ರಧಾನಿ ಮೋದಿ
ಗೃಹ ಇಲಾಖೆ ಹೇಳಿಕೊಂಡ ಹಾಗೇ 2026ರಲ್ಲಿ ದೇಶ ನಕ್ಸಲ್ ಮುಕ್ತವಾಗುತ್ತಾ, ಇದಕ್ಕೆ ಇದೇ ಸಾಕ್ಷಿ
Coastal karnataka Rain:ಸುರಿದ ಭಾರೀ ಮಳೆಗೆ ಪ್ರಾಣಿ ಪ್ರಿಯೆ ರಜನಿ ಅವರು ಸಾಕಿದ್ದ ಪ್ರಾಣಿಗಳ ಅವಸ್ಥೆ ನೋಡಕ್ಕೆ ಆಗ್ತಿಲ್ಲ
ನಟ ಕಮಲಹಾಸನ್, ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ: ಶೋಭಾ ಕರಂದ್ಲಾಜೆ
ಬಿಜೆಪಿ ಕೋಮುವಾದವನ್ನು ಕೆರಳಿಸುತ್ತಿದೆ: ಕರಾವಳಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್
ಆ್ಯಪ್ನಲ್ಲಿ ವೀಕ್ಷಿಸಿ
x