×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹುಲಿ ದಾಳಿಗೆ ಜನ ತತ್ತರ
ಶನಿವಾರ, 21 ಜುಲೈ 2018 (20:27 IST)
ಕೊಡಗಿನಲ್ಲಿ
ಹುಲಿ ಹಾವಳಿ ಮುಂದುವರೆದಿದೆ. ಹಾಡು
ಹಗಲೇ
ಗ್ರಾಮಕ್ಕೆ
ಬಂದ
ಹುಲಿಯೊಂದು
ಹಸುವನ್ನು
ಬೇಟೆಯಾಡಿದೆ. ಈ ಘಟನೆಯಿಂದ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಹುಲಿ ಹಸುವನ್ನು ಬಲಿ
ತೆಗೆದುಕೊಂಡು
ಪರಾರಿಯಾದ
ಘಟನೆ
ಅವರೆಗುಂದ
ಗ್ರಾಮದಲ್ಲಿ
ನಡೆದಿದೆ. ವಿರಾಜಪೇಟೆ
ತಾಲ್ಲೂಕಿನ
ಅವರೆಗುಂದ
ಗ್ರಾಮದಲ್ಲಿ
ಘಟನೆ
ನಡೆದಿದೆ.
ಅವರೇಗುಂದ
ನಿವಾಸಿ
ವೈ
.
ಕೆ
ಮಾದ
ಎಂಬವರಿಗೆ
ಸೇರಿದ
ಹಸುವನ್ನು
ಮೇಯಲು
ಬಿಟ್ಟ
ಸಂದರ್ಭ
ಹುಲಿ
ದಾಳಿ
ಮಾಡಿ
ಕೊಂದು
ಹಾಕಿದೆ. ಜೊತೆಯಲ್ಲಿ
ಇದ್ದ
ಮತ್ತೊಂದು
ಹಸು
ಪ್ರಾಣಾಪಯದಿಂದ
ಪಾರಾಗಿ
ಮನೆ
ಸೇರಿದೆ. ರಸ್ತೆಯಲ್ಲಿ
ತೆರಳುತ್ತಿದ್ದ
ಮಂದಿ
ಹುಲಿ
ದಾಳಿಯನ್ನು
ಕಂಡು
ಭಯಭೀತರಾಗಿದ್ದಾರೆ. ಅಂದಾಜು
ನಲವತ್ತು
ಸಾವಿರ
ಮೌಲ್ಯದ
ಹಸು
ಅದಾಗಿದ್ದು,
ಹಾಲು
ಮಾರಿ
ಜೀವನ
ನಡೆಸುತ್ತಿದ್ದ
ಕುಟುಂಬ
ಈಗ
ಕಂಗಾಲಾಗಿದೆ.
ಸ್ಥಳಕ್ಕೆ
ಅರಣ್ಯ
ಇಲಾಖೆ
ಅಧಿಕಾರಿಗಳು
ಭೇಟಿ
ನೀಡಿದ್ದು,
ಹುಲಿ
ಚಲನವಲನ
ಗಮನಿಸಲು
ಕ್ಯಾಮೆರಾ
ಅಳವಡಿಸಿದ್ದಾರೆ. ಹಾಡುಹಗಲೇ
ಗ್ರಾಮಕ್ಕೆ
ಬಂದು
ಜಾನುವಾರುಗಳನ್ನು
ಬಲಿ
ತೆಗೆದು
ಕೊಳ್ಳುತ್ತಿರುವ
ಹುಲಿಯನ್ನು
ಸೆರೆ
ಹಿಡಿಯಬೇಕೆಂದು
ಸ್ಥಳೀಯರು
ಒತ್ತಾಯಿಸಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಅವಿಶ್ವಾಸ ಮತದಲ್ಲಿ ತನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ವಿರುದ್ಧವೇ ಟಿಡಿಪಿ ಸಂಸದನ ವಾಗ್ದಾಳಿ
ಗರ್ಭ ಧರಿಸಿದ್ದ ಗೋವುಗಳ ಕಳ್ಳತನ…!
ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ ಹೇಗಿದೆ ಗೊತ್ತಾ?
ಕಾಫಿ, ಶುಂಠಿ ಬೆಳೆಗಾರ ಕಾಡಾನೆಗಳ ದಾಳಿಗೆ ಕಂಗಾಲು
ಹುಚ್ಚು ನಾಯಿ ದಾಳಿ: 10 ಜನರಿಗೆ ಗಾಯ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Gold price today: ಚಿನ್ನ ಖರೀದಿದಾರರಿಗೆ ಸಮಾಧಾನಕರ ಸುದ್ದಿ
DK Shivakumar: ಹೊಟ್ಟೆ ಬಟ್ಟೆಗೆ ನಮ್ಮತ್ರ ಬರ್ತಾರೆ ಎಂದಿದ್ದ ಡಿಕೆ ಶಿವಕುಮಾರ್: ಯಾವಾಗ ಬಂದಿದ್ವಿ ಹೇಳಿ ಎಂದ ಮಂಗಳೂರಿಗರು
Kamal Hassan: ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಗೆ ಬೆಂಕಿ ಬೀಳುತ್ತೆ: ನಾರಾಯಗೌಡ ಎಚ್ಚರಿಕೆ
DK Shivakumar: ದಕ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಭಯವಿದೆ ಎಂದ ಡಿಕೆ ಶಿವಕುಮಾರ್: ಹಾಗಿದ್ರೆ ಹಿಂದೂಗಳ ಕತೆಯೇನು
Karnataka Rains: ಬೆಂಗಳೂರಿನ ಹವಾಮಾನ ಯಾಕೆ ಹೀಗಿದೆ, ಮಳೆ ಯಾವಾಗ ಇಲ್ಲಿದೆ ಡೀಟೈಲ್ಸ್
ಆ್ಯಪ್ನಲ್ಲಿ ವೀಕ್ಷಿಸಿ
x