ಹೊಸಕೋಟೆಯಲ್ಲಿ ದ್ವೇಷ ರಾಜಕಾರಣ

ಮಂಗಳವಾರ, 16 ಮೇ 2023 (20:15 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ತಾಲೂಕಾದ ಹೊಸಕೋಟೆಯಲ್ಲಿ ದ್ವೇಷ ರಾಜಕಾರಣ ಶುರುವಾಗಿದೆ. ಹೊಸಕೋಟೆಯಲ್ಲಿ ಕಾಂಗ್ರೆಸ್​​ನಿಂದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ. ಈ ಕ್ಷೇತದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲು ಕಂಡಿದ್ದಾರೆ. MTB ನಾಗರಾಜ್​ ಸೋಲುತ್ತಿದ್ದಂತೆ ಕಿಡಿಗೇಡಿಗಳು MTB ನಾಗರಾಜ್‌ ಬೋರ್ಡ್ ಧ್ವಂಸಗೊಳಿಸಿದ್ದಾರೆ. MTB ಸರ್ಕಲ್‌ನಲ್ಲಿ ಬೋರ್ಡ್ ಧ್ವಂಸಗೊಳಿಸಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಬೋರ್ಡ್ ಅಳವಡಿಸಲಾಗಿತ್ತು.. ಆದರೆ MTB ನಾಗರಾಜ್​ ಸೋಲುತ್ತಿದ್ದಂತೆ ಕಿಡಿಗೇಡಿಗಳು ಬೋರ್ಡ್​ ಕಿತ್ತೆಸೆದು ವಿಕೃತಿ ಮೆರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ